ಸ್ವಾಗತ
ಕನ್ನಡನಾಡು ಹಿತರಕ್ಷಣಾ ಸಮಿತಿ
ಕನ್ನಡನಾಡು ಹಿತರಕ್ಷಣಾ ಸಮಿತಿ ದಿನಾಂಕ.29.02.2020 ರಂದು ಪ್ರಾರಂಭ ವಾಯಿತು ಅಂದಿನಿಂದ ಇಲ್ಲಿಯ ವರೆಗೆ ಕನ್ನಡನಾಡು ಹಿತರಕ್ಷಣಾ ಸಮಿತಿ ವತಿಯಿಂದ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ, ಬಡ ವಿಧ್ಯಾರ್ಥಿಗಳ ರೈತರ ನೊಂದವರ ಪರವಾಗಿ ಕೆಲಸ ಕಾರ್ಯಗಳನ್ನು ಮಾಡಿದೆ ದಿವಂಗತ ಸೈನಿಕರ ಪತ್ನಿಯರನ್ನು ಗುರುತಿಸಿ ಸನ್ಮಾನಿಸಿ ನಮ್ಮ ಕೈಲದಾಷ್ಟು ಕಿರುಕಾಣಿಕೆ ನೀಡಿ ಸನ್ಮಾನ ಕಾರ್ಯಕ್ರಮ ಮಾಡಿದ್ದೇವೆ, ಕೋವಿಡ್ 19 ಸಂದರ್ಭದಲ್ಲಿ ರಸ್ತೆಗಿಳಿದು ಹಸಿದವರ ನೋವಿಗೆ ಸ್ಪಂದಿಸಿದ್ದೇವೆ ಕೈಲದಾಷ್ಟು ಸಹಾಯ ಮಾಡಿದ್ದೇವೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿ ಯಾಗಿದ್ದೇವೇ ರೈತರ ಉಳಿವಿಗಾಗಿ ಹೋರಾಟಗಳಲ್ಲಿ ರೈತ ಮುಕಂಡರು ಗಳಿಗೆ ಬೆಂಬಲನೀಡಿ ಜೊತೆಯಾಗಿ ನಿಂತಿದ್ದೇವೆ ಕೂಲಿ ಕಾರ್ಮಿಕರ ದ್ವನಿಯಾಗಿ ಕಾರ್ಮಿಕರಿಗೆ ತೊಂದರೆ ಆಗಿರುವುದು ನಮ್ಮ ಗಮನಕ್ಕೆ ಬಂದ ಕೂಡಲೇ ಸಂಭದ ಪಟ್ಟ ಅಧಿಕಾರಿಗಳ ಜೋತೆ ಮಾತನಾಡಿ ಸಮಸ್ಯೆ ಪರಿಹಾರ ಮಾಡಿದ್ದೇವೆ ಬಡ ಕ್ರೀಡಾಪಟುಗಳನ್ನು ಹುರಿದುಂಬಿಸುವ ಸಹಾಯ ಸಹಕಾರ ಮಾಡಿದ್ದೇವೇ ಗುರುಪೀಠ ಗುರುಪರಂಪರೆ ಗೌರವಿಸಿ ಸನ್ಮಾನಿಸಿದೆ ಕಲಾವಿದರನ್ನು ಗುರುತಿಸಿ ಅವರುಗಳ ಯೋಗಕ್ಷೇಮ ವಿಚಾರಿಸಿ ಸ್ವಲ್ಪ ಮಟ್ಟಿಗೆ ಸಹಾಯ ಮಾಡಿದ್ದೇವೆ ದೇಶ ಸೇವೆ ಮಾಡಿ ನಿವೃತ್ತ ರದಂತಹ ಮಾಜಿ ಸೈನಿಕರನ್ನು ಸಮಾರಂಭಕ್ಕೆ ಆಹ್ವಾನಿಸಿ ಗೌರವ ಸನ್ಮಾನ ಕಾರ್ಯಕ್ರಮ ಮಾಡಿದ್ದೇವೆ ಕನ್ನಡನಾಡು ಹಿತರಕ್ಷಣಾ ಸಮಿತಿ ಕನ್ನಡಪರ ಸಂಘಟನೆ ಯಾಗಿದ್ದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ ಕನ್ನಡ ಸಾಹಿತ್ಯ ಕವಿಗಳನ್ನು ಕನ್ನಡ ನಾಡಿನಲ್ಲಿ ಕನ್ನಡವನ್ನು ಬಲಪಡಿಸುವ ಉದ್ದೇಶದಿಂದ ಘರ್ಜಿಸು ಕನ್ನಡಿಗ ದ್ವನಿ ಸುರುಳಿ ಯನ್ನೂ ಮಾಡಿದ್ದೇವೆ ಕನ್ನಡನಾಡಿನಲ್ಲಿ ದಬ್ಭಾಳಿಕೆ ವಿರುದ್ಧ ದ್ವನಿ ಎತ್ತಿದ್ದೇವೆ.
ಮುಂದೆ ಓದಿ
ನಮ್ಮ ಸೇವೆಗಳು

ಅತ್ಯುತ್ತಮ ಪ್ರದರ್ಶನ ಪ್ರಶಸ್ತಿ ಸಮಿತಿ
ಕನ್ನಡನಾಡು ಹಿತರಕ್ಷಣಾ ಸಮಿತಿ

ಅನೇಕ ಸಾಮಾಜಿಕ ಚಟುವಟಿಕೆಗಳು
ಕನ್ನಡನಾಡು ಹಿತರಕ್ಷಣಾ ಸಮಿತಿ